Posts

Showing posts from March, 2017
ಅರಿವು  ಎಂದಿನಂತೆ ಫೇಸ್ ಬುಕ್ ನಲ್ಲಿ ಎದುರಾಗುವ ಪ್ರಶ್ನೆಗೆ ಏನಾದರೂ ಉತ್ತರ ಕೊಡೋಣ ಎಂದುಯೋಚಿಸಿ ಲ್ಯಾಪ್ ಟಾಪ್ ತೆರೆದು...ಕಿಟಕಿಯಹೊರಗೆ ನೋಡಿದೆ...ಕ್ಷಣಕಾಲ ಕಣ್ಣು ಕತ್ತಲಾಯಿತು.... ಬಿಸಿಲುರಾಚುತ್ತಿದೆ..ಬಿಸಿಲಧಗೆ ಒಳಗೆ ವಿಸರಿಸುತ್ತಿದೆ..ಹೌದು..ಇದು ಬೆಂಗಳೂರು ಮೊದಲು ಹೀಗಾಗುತ್ತಿರಲಿಲ್ಲ.... ನನಗಂತೂ....ನೆನಪಿಲ್ಲ ಈ ೪೫ ವರ್ಶಗಳ ಇಲ್ಲಿನ ಬದುಕಿನಲ್ಲಿ... ಇದಕ್ಕೆ ಕಾರಣ....ಗೊತ್ತು ಎಲ್ಲರಿಗೂ, ನನಗೂ ಸಹಾ... ಆದರೆ.... ಇದು ನನ್ನ ಬಲವಾದ ಅನಿಸಿಕೆ...... ದೇವರು, ಧರ್ಮ, ಮಾನವೀಯತೆ, ಪ್ರಗತಿ, ಸಾಧನೆ,ಸಮಾನತೆ, ಹೋರಾಟ, ನ್ಯಾಯ....ಎಷ್ಟೊಂದು ಪದಗಳು ಮಾನವ ಕುಲದ ಏಳಿಗೆಯ, ಸಮರ್ಥನೆಗೆ?? ಇತಿಹಾಸ....ಅಮಾನವೀಯ.....!!. ಬರ್ಬರತೆಯ ನಮ್ಮನಾಗರೀಕತೆ ಹುಟ್ಟಿ, ಸಾಂಸ್ಕೃತಿಕ ವಿಕಾಸ ಆರಂಭಗೊಂಡದಿನದಿಂದ...ವಿಶ್ವದಲ್ಲಿ ಮಾನವನ ಇರುವು ಸದಾ ರಕ್ತಸಿತವಾಗಿದೆ....ಕ್ರೌರ್ಯದ ತಾಂಡವ ನೃತ್ಯ....ಮುಂದುವರಿದಿದೆ ಇಂದಿಗೂ...ಮೂರು ಪ್ರಮುಖ ಧರ್ಮಗಳು, ನೂರಾರು ಸಹಧರ್ಮಗಳು ಚಿಗುರಿಹೆಮ್ಮರವಾದರೂ, ನಮ್ಮಲ್ಲಿ ಒಬ್ಬರೊನ್ನೊಬ್ಬರು ಕೊಲ್ಲುವುದನ್ನು, ದ್ವೇಷಿಸುವುದನ್ನು ಬಿಟ್ಟಿಲ್ಲ...ಕಾರಣ ಏನೇ ಇರಬಹುದು...ಮಾನವ ಇನ್ನೂ ನಾಗರೀಕನಾಗಿಲ್ಲ.... ಆಗುವುದಿಲ್ಲ....ಕಾರಣ...ನಮ್ಮ ಸ್ವಭಾವವೇ ಹಾಗೆ....ಆಳುವ ಸರ್ವಾಧಿಕಾರಿ ಮನೋಭಾವ.... ಎಲ್ಲರದೂ....ಸಾಮಾಜಿಕ ಪರಿಸರ ಎಂದಿಗೂ ಪ್ರಕ್ಷುಬ್ಧ...ಕದಡಿದನೀರಿನಂತೆ....ಮಾನವಕುರಿತ, ಮ
25/3/17 The taxonomy of democracy........ I see a new branch germinating from the same broken and rotten twig.....Majoritarian democracy.....!!!! Have you ever heard....the other one ? 24/3/17 ಅಥಿತಿ. ಯಾವಮನುಷ್ಯ ಪ್ರಾಣಿಯೂ, ಎಂದಿಗೂ ಬಯಸದ, ನಿಷ್ಟುರ, ಕಾರ್ಯತತ್ಪರ, ಮಾನಗೆಟ್ಟ ಅಥಿತಿ, ಪರಿಸರ ನಿಯಮಪಾಲಕ, ಆಹ್ವಾನವೇ ಇಲ್ಲದೆ, ಆಮಂತ್ರಣದ ಹಂಗಲ್ಲಿದೆ ಎಲ್ಲರ ಮನೆಗೂ ಭೇಟಿನೀಡುತ್ತಾನೆ ಒಂದಲ್ಲ ಒಂದು ದಿನ......ಪ್ರಿಯವಾಗಲಿಲ್ಲ ಇಂದಿನವರೆಗೂ. The Guest... The most unwanted and the uninvited and shameless, dutiful guest visits at its own will everyone without fail as a great executioner of nature with its due order..... 23/3/17 ಅಭಿಮಾನ ಮತ್ತು ಅಹಂಕಾರಗಳ ನಡುವೆ ಅತಿತೆಳುವಾದ ಪಾರೆಗಮ್ಯ ಪೊರೆಇದೆ...... ಅಹಂ ಸಾಂದ್ರತೆ ಹೆಮ್ಮೆ ಹೆಚ್ಚಾದರೆ ವಿಸರಣ, ಕಡಿಮೆಯಾದರೆ ಅವಮಾನದ ಅಭಿಸರಣ.... 22/3/17. Some emotions and sentiments are so intense that it is impossible to bring out our mental state of on going churning of that particular moment of a particular incident through any of your receptors....where? in your heart
ಬದುಕುಎಂದರೆ....... 16-3-2017. ಕೇವಲ,ಮಾನವ, ಮನುಕುಲ, ಮಾನವೀಯತೆ ಇತ್ಯಾದಿ.... ಆತನ ಏಳಿಗೆ, ಆತನ ಇರುವಿಕೆಗಾಗಿಯೇ ಸಮಾನತೆ, ಸಹಬಾಳ್ವೆ, ಹೋರಾಟ, ದೇವರು, ರಾಜಕೀಯ, ಧರ್ಮ, ಜಾತಿ, ಯುದ್ಧ....ಈ ಎಲ್ಲಾ ಪರಿಕಲ್ಪನೆಗಳು ಸಾವಿರಾಗು ವರ್ಷಗಳಿಂದ ಅಡಚಣೆಯಿಲ್ಲದೇ ನಡೆದು ಕೊಂಡು ಬಂದರೂ....... ಇಂದಿಗೂ ಕೊನೆಯ ಪಕ್ಷ, ಈ ಮಾನವ ಎನ್ನುವ ಒಂದು ಪ್ರಾಣಿ ಪ್ರಭೇದಕ್ಕಾದರೂ, ಅವನಂತೇ ಇರುವ ಇತರ ಎಲ್ಲಾ ಮಾನವರ ಬದುಕುಗಳಿಗೆ ವಿಜ್ಞಾನದ ಅವಿಶ್ಕಾರಗಳ ಸುಖ ಮತ್ತು ಆರಾಮದಾಯಕ ಬದುಕಿನ ಫಲ ದೊರೆತಿಲ್ಲ. ಅಷ್ಟೇ ಏಕೆ ಜೀವಿಗಳಿಗೆ ಬೇಕಾದ ಕನಿಷ್ಟ ಅವಶ್ಯಕತೆಗಳು, ಅಂಶಗಳು ಎಲ್ಲರಿಗೂ ಸಿಕ್ಕಿಲ್ಲ. ಬಡತನ, ಅಸಮಾನತೆಯಲ್ಲಿ ಪ ್ರಪಂಚ ತೀರಾ ವಿರೂಪಗೊಂಡಿದೆ. ಅಸಮಾನತೆ ಹೆಚ್ಚಾಗಿ ಬಡತನ, ನೋವು, ನರಳುವಿಕೆ, ರೋಗ ಉಲ್ಭಣಿಸಿದೆಯೇ ಹೊರತು ಯಾವುದನ್ನೂ ನಿಯಂತ್ರಿಸಲಾಗಿಲ್ಲ. ಎಲ್ಲರ ಬದುಕು ಒಂದಲ್ಲಾ ಒಂದು ರೀತಿ ತೀರಾ ದುಸ್ತರವಾಗುತ್ತಿದೆ ಪರಿಸರದ ಅಸಹಜ ಬದಲಾವಣೆಗಳಿಂದ, ನಮ್ಮ ಅಲ್ಪಜ್ಞಾನದಿಂದ....... ಮುಂದಾಲೋಚನೆಇಲ್ಲದ ದುರಾಲೋಚನೆ..ಹೀಗೆ ಮುಂದುವರಿಯಬಹುದು ಈ ಅಸಹನೀಯ ಕುರೂಪ ಪರಿಸರ...ಕೆಲವೇ ಕೆಲವು ಫಲಾನುಭವಿಗಳೊಟ್ಟಿಗೆ ಅನಿರ್ಧಿಷ್ಟ ಭವಿಷ್ಯದಲ್ಲಿ. ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅದರ ಅನ್ವಯ ಅಳವಡಿಕೆಯ, ಎಲ್ಲವನ್ನು ಎಲ್ಲರಿಗೂ ಎಂದಿಗೂ ಕೊಡಲಾರದು...ವಿಜ್ಞಾನ ಕೇವಲ ಎಲ್ಲಾ ಬಗೆಯ ಅಸಮತೋಲನ ಉಂಟುಮಾಡುವುದರಲ್ಲಿ ಯಶಸ್ವಿಯ
ನಕ್ಕು ಬಿಡಿ ಜೋರಾಗಿ... ಗಂಡಸರೆ....ಹುಷಾರ್..... you can claim no more to be an integral part of the nature......The human generation will continue to survive even with the extinction of naturally born and asexually reproduced MEN.... ಇಂದಿನ ಪ್ರಗತಿಶೀಲ ತಂತ್ರಜ್ಞಾನಯುಗದಲ್ಲಿ ನಿಮ್ಮ ಇರುವಿಕೆಯ ಅಸ್ತಿತ್ವ ಅನಿವಾರ್ಯವಲ್ಲ.....ವಿಕಾಸದ ಹಾದಿಯಲ್ಲಿ ಸಂತತಿ ಮುಂದುವರೆಯಲು ನೀವು ಬೇಕಿಲ್ಲ....!!! ೯೦ ರ ದಶಕದಲ್ಲೇ ಯಶಸ್ವಿಯಾದ ಜೈವಿಕತಂತ್ರಜ್ಞಾನ ಕ್ಲೋನಿಂಗ್ ಅಥವಾ ಅಬೀಜಜ ಅಥವ ನಿರ್ಲಿಂಗಪ್ರಜನನವನ್ನು ಮಾನವರ ಮೇಲೆ ಪ್ರಯೋಗಮಾಡಲು ಬಿಟ್ಟಿಲ್ಲ, ಬಿಡುವುದಿಲ್ಲ. ಕಾರಣ ಗಂಡಸರು ಬೇಡಿಕೆಇಲ್ಲದೆ ಮೂಲೆ ಗುಂಪಾಗಬಹುದು ಎಂಬ ಹೆದರಿಕೆ.... ಈ ನಿರ್ಲಿಂಗ ಪ್ರಜನನ ವಿಧಾನದಲ್ಲಿ, ಜನನಾಂಗದಲ್ಲಿ ಉತ್ಪತ್ತಿಯಾಗುವ ಹಾಗು ಮುಂದೆ ಆಂಡ ಅಥವ ತತ್ತಿಯನ್ನು ಫಲಿತ ಗೊಳಿಸುವ ಲಿಂಗಾಣು ಅಥವಾ ಪುರುಷಾಣುವಿನ ಅವಶ್ಯಕತೆ ಇಲ್ಲ...ಯಾರದೇ ಗಂಡು ಅಥವ ಹೆಣ್ಣು ದೇಹದ ( ನಿಮಗೆ ಇಷ್ಟವಾದವರ ಆಯ್ಕೆ ಅಂದರೆ ಕಲಾವಿದ, ಕ್ರೀಡಾಪಟು, ಆರೋಗ್ಯವಂತ ಒಳ್ಳೆಯಮೈಕಟ್ಟಿನ ಸುರಸುಂದರಿ ಅಥವ ಸುಂದರರು ಇತ್ಯಾದಿ..... ನಿಮಗೆ ಬಿಟ್ಟದ್ದು...) ಯಾವುದೇ ಅಂಗದ ಕೋಶವನ್ನು ಆ ವ್ಯಕ್ತಿಯ ಅರಿವಿಗೆ ಬರದಂತೆ ಪ್ರತ್ಯೇಕಿಸಿ ಕೃತಕವಾಗಿ ಆಂಡಕದ (ಹೆಣ್ಣು ಲಿಂಗಾಣು) ಜೋತೆ ಸಂಯೋಗಿಸಿ.....ಹೊಸಜೀವಿಯನ್ನು ಉತ್ಪತ್ತಿ ಮಾಡ
Is it my ageing or indifferent fading body to my voluntary and involuntary cranial commands has made me sceptical about the present chaotic situations of violent and volatile hatred environment in the world in general and our country in particular...? the carelessness of the youthful optimistic romanticism of self-entered indulgence is .....depressing.... Throwing the countless wild lives to the verge of extinction and talk about and celebrate only on one day....the world wild life day...!! what a paradox and selfish egocentric hypocrisy of human...forget their existence for other 364 days...then make them extinct and announce its preservation and conservation schemes.......Really Sad..... ಉಸಿರ ಬಿನ್ನಹ ಹಸಿರು ಬಿತ್ತಿದಾಕ್ಷಣ ಮಣ್ಣಿನಲಿ ಬೀಜ    ಮೊಳೆತು,  ಕವಲಾಗಿ ಟಿಸಿಲುಗಳ ಹಸಿರ ಛಾವಣಿ ಚಪ್ಪರ ವಾದೀತೇ? ಅದಕೆ ಬೇಕೆ ಬೇಕು ತಾಯಿ ಆಶ್ರಯ ಭೂಗರ್ಭ  ಅಸಂಖ್ಯ ಶಾಖೆಗಳ ಕರುಳಬಳ್ಳಿ, ಬೇರುಹೊತ್ತಿರುವ  ಮಮತೆಯ ಮಮಕಾರದ ಮಣ್ಣಹಾಸು  ಭೂತಾಯಿ ಮಣ್ಣ ಗರ್ಭ ಸಾರ ಅಭಿಸರಣ,  ಭ್ರೂಣಕ್ಕೆ ಅಂತಃಕರಣ ಧಾರೆ ಸೂಕ್ಷ್ಮ