Posts

Showing posts from January, 2014
ಹೀಗೊಂದು ಸಾವು. ಸಾವಿಗೂ ಒಂದು ಘನತೆ ಅವಿರೋಧವಾಗಿ ಗಳಿಸಿದ ಗೌರವ, ಹಿರಿಮೆ ಆಳಲಿ ಬಿಡಿ ತನ್ನದೇ ಏಕಾಂತತೆ ಈ ಮಹಾಜಾತ್ರೆಯಲ್ಲಿ. ಅನುಭವಿಸಲಿ ಕೊಡಿ ಮರಣ ತನ್ಮಯತೆ. ಸಾವೊಂದು ಹರಡುವ ಕಾಡ್ಗಿಚ್ಚು ಬೆಚ್ಚನೆಯ ಜನಪ್ರಿಯತೆಯ ಕಿಡಿತಾಕಿ ಬಿಡುವಿಲ್ಲದ ಸುದ್ದಿಬಿತ್ತರಿಸಲಿದೆ ದಿನಪೂರ ಸುದ್ದಿ ನನಗೆ, ನಿಮಗೆ ಇರಬಹುದು ಸಂತಾಪ ಸುದ್ದಿ ಬದುಕುಳಿದವರಿಗೆ ಆಗಬೇಕಿದೆ ಶುಧ್ದಿ. ಅಶ್ರುತರ್ಪಣ ಪ್ರದರ್ಶನ ಸಂದರ್ಶಕನ ಕೋರಿಕೆ. ಮೇಕ್ ಅಪ್ ಹುಡುಗನ ಯಾಂತ್ರಿಕ ತಯಾರಿ ನಿರ್ಲಿಪ್ತ ಛಾಯಗ್ರಾಹಕ ಕೋನ, ಬೆಳಕುಗಳ ಅಳೆಯುತ್ತಾನೆ ಸಾವಿನ ಗೇಲಿಮಾಡಲು, ದುಖತಪ್ತ ಜನ ನೋಡುತ್ತಾರೆ ಗಡಿಯಾರದ ಮುಳ್ಳು ಪದೇ ಪದೇ.. ಜಪಿಸಿ ನಮಗೆ ಗೊತ್ತಿರದ ಮಂತ್ರ ಜಡತೆಯ ಎಳೆದಾಡುವ ಧಾರ್ಮಿಕ ತಂತ್ರ. ಉಯಿಲು ಬರೆದಿರಲಿಲ್ಲ "ತನ್ನ ಚಿತಾಭಸ್ಮಕ್ಕೆ ವೃಂದಾವನ ಬೇಡ" ಮರೆತಿದ್ದ ಚಿರಂಜೀವಿ ತನ್ನ ವಂಶವಾಹಿ ಶಾಪ ಸಾಮಾನ್ಯ ಬದುಕನ್ನು ಅಸಮಾನ್ಯ ಮಾಡಿದ ಭೂಪ ಈಗ ಸಿಕ್ಕಿದೆ ಮಾಫಿ ಮನೆಹೊರಗೆ ಪ್ರಕಟ ಕುರುಳು ಕಟ್ಟಿಗೆ ಧೂಪ ಆಗಲಿದ್ದಾನೆ ಸಧ್ಯದಲ್ಲೇ ಗೋಡೆಯಮೇಲೆ ತೂಗಾಡುವ ಸ್ಥಬ್ಧ ಭಾವಚಿತ್ರ ನೆನ್ನತಾನೆ ಚೈತನ್ಯದ ಚಿಲುಮೆ ಕಾಯುತ್ತಿದೆ ಹತ್ತಿರದಲ್ಲೇ ಚಿತೆಯ ಕುಲುಮೆ ನಗ್ನತೆಯ ನೆನಸಿ, ಬಲವಂತ ಪುಣ್ಯಪ್ರಾಶನ ಮುಚ್ಚಿದ ಬಾಯಿಗೆ ಸ್ಥಿತಪ್ರಜ್ಞ ನಿಶ್ಚಲವಾದ ಕಲ್ಲುಬಂಡೆ ಋಷಿಮಲಗಿರುವ ಬಿದಿರಿನಹಾಸಿಗೆ ಆದರೆ ಬೀಷ್ಮ ಅಗಿರಲ್ಲಿಲ್ಲ ಆ ಶರಶೈಯೆ ಯಲ್ಲಿ. ಬಂತು ಸಾವಿನ ಬಂಡಿ ಸಕಲ ಸಿದ್ದತೆಯಲ್

ಹೋಮೊ ಸೆಪಿಯನ್.

ಹೋಮೋ ಸೆಪಿಯನ್  ಏನಿದು? ಪದ! ನಿಜ.... ಇರಲಿ, ಇರಬೇಕು ಸದಾ, ಒಂದು ನಾಮಪದ. ಹೌದು, ನಿಮ್ಮ ಗ್ರಹಿಕೆ ಸರಿ, ಬರೀ ಹೆಸರ್ರೀ.... ವಿವೇಕಿ ಮಾನವ.    ಹೆಸರು ಸಾಂಕೇತಿಕ, ಜಾತಿ ಪ್ರಭೇದ ಸೂಚಕ, ನಿಜ ತೀರಾ ವೈಜ್ಞಾನಿಕ     ಸಾಮಾನ್ಯರಿಗೆ ಚಿರ ಪರಿಚಿತನಾದರೂ ಅನಾಮಿಕ, ಭವಿಷ್ಯ ಬರೆದು ,ಭಾವ ಚಿವುಟಿದ ಭಾವುಕ! ಹೊತ್ತ ತನ್ನ ರೆಂಬೆಯನ್ನೇ, ತಾನೇ ಕಡಿವ ಸಾದಕ. ಮಹಾಕವಿ ಕಾಳಿದಾಸ! ಜ್ಞಾನದಲ್ಲಿ ಮಿದುಳು ಅರಳಿ , ಭಕ್ತಿಯಿಂದ ಹೂವು ಮುಡಿಸಿ ಮಿದುಳಿನಲ್ಲೇ ಎಲ್ಲ ಕೆಡಿಸಿ, ಸೃಷ್ಟಿ ಯಿಂದ ಪುಷ್ಟಿ ಗೊಂಡು, ಕಂಡಿದೆಲ್ಲ ಕುಡಿದು ತಿಂದು, ಬಳೆದು ಬಾಚಿ ಖಾಲಿ ಮಾಡಿ, ಇದ್ದದೆಲ್ಲ ಕದಡಿ, ಕದಡಿ, ತೀಡಿ ಮಾಡಿ ಎಲ್ಲ ರಾಡಿ. ತಾಯ ಬಸಿರ ಹಸಿರು ಬಗೆದು, ಇದ್ದದೆಲ್ಲ ಹೊರಗೆ ತೆಗೆದು... ಮೆರೆದ ಸಾಧನೆ, ಮರೆತ ನಮ್ಮ ವೇದನೆ ಅಳಿವಪ್ಪಿದೆ ಪರಿಸರ, ಗಾಳಿಗೂ ಬೀಸದ ಚಾಮರ, ಜರಡಿಯಾದ ಹಂದರ, ಭೂಮಿ ಸುಡುವ ಪಂಜರ, ನದಿಗಳಾಗಿವೆ ಕಂದರ, ಕಾವೇರಿದ ಚಂದಿರ, ಬತ್ತಿಹೋದ ಸಾಗರ, ಮರಳುಭೂಮಿ ಆಕರ, ಪರಿಹಾರ! ಸ್ಪೋಟಗೊಂಡ ಮಹಾ ಸಮರ... ಕಳಚಿಹೋದ  ಜೀವ ಕೊಂಡಿ, ಮಾಯವಾಗಿವೆ ಸರದಿಯಲ್ಲಿ, ದೂರಜಾರಿದ  ಪರಧಿಯಲ್ಲಿ, ಜೀವಮಂಡಲ  ಪ್ರಕ್ಷುಬ್ದ, ವಿವಿದತೆ ಕಳೆದುಹೋದ ಭಾಗಲಬ್ಧ, ಕಾಡು ಬೆಳೆಸುವ ಕಲೆ, ನಾಡ ಕಟ್ಟುವ ಬೆಲೆ, ಸರ್ವ ಭಕ್ಷಕ, ಹೇಳಲಾಗದು   ಇವನ ಲೀಲೆ, ಎಲ್ಲದಕೂ ಬಿಸಬಲ್ಲ ಇವನ ಮಾರಕ  ಬಲೆ ಮೂಗುದಾರ ಕಳಚಿದ ಕಾಡು ಕುದುರೆ...

God Particle.

The contributions of science to improve human life is enormous indeed. Each discovery and invention or even researches have given countless comforts to us. Today we are living in such a beautiful world (?) where we don't even have enough time to look around us and comprehend the reality. The luxuries and comforts have made us to live our own world of fantasies and dreams. The inventions of science always gave immense luxuries to our life there by making us more and more withdrawn in our own world of illusion of happiness, less and less sensitive to our fellow beings.  More the comforts more in active  the body gets. It is the body that gets first adjusted itself to the change. Many parts of the body becomes more and more lethargic due to non exercising or say usage. Or over enjoying the eating of varieties of taste of the entire world like Italian, south Indian, north Indian, Chinese, oriental, continental, intercontinental, rural food etc..have made our stomach and the entire di
ಇತಿಹಾಸದಲ್ಲಿ  ಸಾಂಸ್ಕೃತಿಕ ಸಮಾಜದ ವಿಕಾಸವಾಗಿ ಸುಮಾರು 3000-4000  ವರ್ಷಗಳಾಗಿರಬಹುದು.  ಸುಮಾರು 10000   ವರ್ಷಗಳ  ಹಿಂದೆ  ಕೃಷಿ  ಕಂಡು ಹಿಡಿದಾಗಿನಿಂದ  ಇಲ್ಲಿಯವರೆವಿಗೂ  ಅಭಿವೃದ್ಧಿಯ  ಕ್ರಮೇಣ  ಬೆಳವಣಿಗೆಯನ್ನು  ನೋಡಬಹುದು.   ಆಹಾರಕ್ಕಾಗಿ  ಅಲೆದಾಡುವ ಅಲೆಮಾರಿ ಮಾನವ, ಇತರ ಪ್ರಾಣಿಗಳಂತೆ  ತಾನೂ  ಸಹಾ  ಆಹಾರ  ಸಿಕ್ಕಲ್ಲಿಗೆ  ವಲಸೆ   ಹೋಗುತ್ತಿದ್ದ  ಸ್ಥಿತಿಯಿಂದ  ಆಹಾರ  ಸಂಗ್ರಹಕಾರನಾಗಿ ಒಂದು ಸ್ಥಳದಲ್ಲಿ ನೆಲೆಯೂರಿ ಬೇಸಾಯ ಪದ್ದತಿಯನ್ನು    ಆರಂಭಿಸಿದ. ಈ  ಕೃಷಿಯ ಅವಿಷ್ಕಾರ ಮಾನವನ  ವಿಕಾಸದಲ್ಲಿ  ಮಹತ್ತರ ಮೈಲಿಗಲ್ಲು ಆಯಿತು. ಇಂದಿನ ಉಹಿಸಲಾಗದ  ಬೆಳವಣಿಗೆ   ಮಾನವನ, ದಿನ  ವ್ಯವಸಾಯ  ಪದ್ದತಿಯೇ  ಕಾರಣ.  ತಾನು  ಉಪಯೋಗಿಸುವ  ಧಾನ್ಯವನ್ನು  ತಾನು ಬದುಕಲು ಆರಿಸಿದ್ದ ಸ್ಥಳದಲ್ಲಿಚೆಲ್ಲಿ, ಅದರ ಸುಗ್ಗಿಗೆಕಾಯುತ್ತಿದ್ದ. ಅಲ್ಲಿಯವರೆಗೂ ತನ್ನ ಆವಾಸದ ಪರಿಸರದಲ್ಲಿ   ದೊರೆಯುವ  ಪದಾರ್ಥಗಳನ್ನೇ  ಬಳಸಿ ಬದುಕುತ್ತಿದ್ದ.ನಂತರ ಕೊಯ್ಲಿಗೆ ಬಂದ ಫಸಲನ್ನು ಕೊಯ್ಳುಮಾಡಿ ಧಾನ್ಯ ಸಂಗ್ರಹಣೆ ಮಾಡಲು ಆರಂಭ ಮಾಡಿದ ಸಮಯದಿಂದ ವಿಜ್ಞಾನದ ವೇಗ ತೀವ್ರವಾಯಿತು.ಪ್ರಾಣಿಗಳನ್ನು ಸಾಕಲು ಶುರುಮಾಡಿ,ಹತ್ತಿಯ ಉಪಯೋಗ ತಿಳಿದುಕೊಂಡು ತನ್ನ ಸುತ್ತ ಮುತ್ತಲಿನ ಸಸ್ಯ ಪ್ರಾಣಿಗಳನ್ನು ತನ್ನ ಉಪಯೋಗಿಸುವ ಕಲೆ ಕರಗತ ಮಾಡಿಕೊಳ್ಳುತ್ತ ಬಂದು, ಇಂದು  ಪರಿಸರದ ಎಲ್ಲಾ ಅಂಶಗಳನ್ನು ತನ್ನ ಸ್ವಾರ್ಥಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕ

ತಿನ್ನುವ ತುತ್ತು ವಿಷವಾದೀದೇ?

w£ÀÄߪÀ vÀÄvÀÄÛ «µÀªÁ¢ÃvÉÃ! ±ÉõÀVj eÉÆÃrzÁgï ¥Àj¸ÀgÀzÀ°è PÀAqÀħgÀĪÀ J¯Áè eÉÊ«PÀ ªÀÄvÀÄÛ CeÉÊ«PÀ CA±ÀUÀ¼ÀÄ ¸ÀvÀvÀªÁV gÀÆ¥ÁAvÀgÀ ºÉÆAzÀÄvÁÛ ¤gÀAvÀgÀªÁV ZÀ°¸ÀÄwÛgÀÄvÀÛªÉ. CzÀjAzÀ¯Éà ªÀ¸ÀÄÛUÀ¼À ZÀQæÃAiÀÄ ZÀ®£ÉAiÀÄ ªÀÄÆ®zÀ eÉÊ«PÀ ¤AiÀÄAvÀætªÁV, ¥ÀæPÀÈw ¥Àj¸ÀgÀ ¸ÀAvÀÄ®£À PÁ¥ÁrPÉƼÀÄîwÛzÉ. PÀ°èzÀÝ°£À C«µÁÌgÀ¢AzÀ DgÀA¨sÀªÁzÀ, CUÉÆÃZÀgÀªÁV PÀæªÉÄÃt ¸Á¢ü¹zÀ EA¢£ÀªÀgÉV£À ªÀĺÀvÀÛgÀ «eÁÕ£ÀzÀ H»¸À¯¸ÁzsÀå PÉÆqÀÄUÉUÀ¼ÉÃÀ EA¢£À ¥Àj¸ÀgÀzÀ KgÀÄ¥ÉÃjUÉ ªÀÄÆ®PÁgÀt. D«µÁÌgÀzÀ G¥ÀAiÉÆÃUÀUÀ¼À£ÀÄߪÀiÁvÀæ §¼À¹PÉƼÀÄîªÀ £ÁªÀÅ CªÀÅUÀ½AzÀ GAmÁUÀ§®è «£Á±ÀPÁj ¥ÀjuÁªÀÄUÀ¼À§UÉÎ AiÉÆÃa¹®è. »ÃUÁVAiÉÄà EAzÀÄ £ÁªÀÅ ¨sÀ¸Áä¸ÀÄgÀ£ÀAvÉ £ÀªÀÄä D«µÁÌgÀUÀ½AzÀ¯Éà £ÁªÀÅ «£Á±ÀzÀ CAaUÉ zÁ¥ÀÄUÁ®Ä ºÁPÀÄwÛzÉÝêÉ. AiÀiÁªÀvÀÄÛ? ºÉÃUÉ? AiÀiÁªÀjÃwAiÀÄ°è? Erà ªÀÄ£ÀÄPÀÄ®zÀ, fë¸ÀAPÀÄ®zÀ vÀ¯ÉAiÀĪÉÄïÉ, ¥ÀæUÀw JA§ ¨sÀ¸Áä¸ÀÄgÀ£À PÉÊ ©Ã¼À°zÉAiÉÆà E£ÀÆß ¤RgÀªÁV w½¢®è.                                                       ªÀÄ£ÀĵÀå §Ä¢ÞªÀAvÀ. ºÁUÁVAiÉÄà ¥ÀæUÀw²Ã®. EAxÀ ¥ÀæUÀwAiÀÄ ºÉeÉÓAiÀÄ°è DvÀ ºÀ®ªÀÅ ¨Áj ¸ÀªÀĸÉå JzÀÄj¸ÀÄv
ಹುತ್ತ       ಪರಿಚಯದ ಹುತ್ತದಲಿ ನೂರಾರು ಜೀವಿಗಳು ಕೀಟ ಸಾಮ್ರಾಜ್ಯಕೆ ಬಂದು ತಳಊರುವ ಉಗ್ರಗಾಮಿ ಉರಗ ಸುರಳಿ ಕೊಳವೆಯ ಒಂಟಿ ಕುಂಟ ಸಲಗ ಅಧಿಕಾರ ಚಲಾಯಿಸುವ ಬುಸುಗುಡುವ ನಾಗರಹಾವು ಚಕ್ರಾಧಿಪತಿ ಇಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು, ಇರುವೆಬಾಕ ಎಕಿಡ್ನಾ ಹೊಂಚುಹಾಕುವ ಅಂಗ ರಕ್ಷಕ ನುಸಿಯ ಎಂಜಲ ಫೆವಿಕಾಲ್ ನಿಂದ ಪೇರಿಸಿದ ವ್ಯಾಟಿಕನ್ ಚರ್ಚ್ ಗೋಪುರ ಒಳಗೆ ಇರಬಹುದು ಶಾಂತಿ ಧೂತ ತನ್ನದೇ ವಿಶಿಷ್ಟ ಲೋಕದಲಿ ಸ್ವಾಭಾವಿಕ ನಿಯಂತ್ರಣದ ಶಾಂತಿ ಜಪದಲ್ಲಿ. ಸಮಜೀವನ, ಸಮತೋಲನ ಆಚಾರದಲ್ಲಿ ನಿಲ್ಲದ ಇರುವೆ,ಗೊದ್ದ,ಕೆಂಜಿಗೆಗಳ ಚಟುವಟಿಕೆಗೆ ಚುನಾಯಿತ ಪ್ರತಿನಿಧಿ ಸರ್ಪರಾಜ ಮೌನಿ, ಆದರೂ ಕೃತಜ್ಞ ತನ್ನ ಭವ್ಯ ಅರಮನೆಯ ನಿರ್ಮಾಣದ ರೂವಾರಿಗಳಿಗೆ, ಒಮ್ಮೊಮ್ಮೆ ಸ್ವಜಾತಿ ಭಕ್ಷಕರು, ಸಮಯ ಬಂದಾಗ ಕಾಳಿಂಗನ ಹಾಗೆ ಅಸಾಹಾಯಕರು ನಾವು ಹೊಂದಾಣಿಕೆ ಸಹಜ ಚೇಳು, ಹಲ್ಲಿಗೆ ವ್ಯತ್ಯಾಸ ತಿಳಿಯದ ಅಜ್ಞಾನಿಳು, ಹಗ್ಗಕ್ಕೇ ಹೈರಾಣಾಗುವ ಇವರಿಗೆ ತಿಳಿದಿಲ್ಲ. ಜ್ಯುರಾಸಿಕ್ ಯುಗದಲ್ಲಿಇರಲೇ ಇಲ್ಲ ನನ್ನ ಜನ. ವಿಪರ್ಯಾಸ, ಕ್ಷೀರ ಮಹಾಕಲ್ಪದಲ್ಲಿ ನಾನಿನ್ನೂ ಜೀವಂತ ಈಗ ಆರಂಭ ಕಾಂಡವ ದಹನ ಹರಿಗೆ ಮನೆಯಲ್ಲಿ...
31-12-2013... ಈ ದಿನ ವರುಷದ ಕೊನೆಯದಿನ ಮಾತ್ರ ಬೀಳ್ಕೊಡುಗೆ ಸಮಾರಂಭದಲಿ ಬಿಸಿ. ಬರುವ ವರುಷ,ನಾಳೆಯ ಸ್ವಾಗತಕೆ ಸಂಭ್ರಮದ ತಯಾರಿ ನಶೆ ಏರುವಂತೆ ನಿಷೆ ನಕ್ಕು ತೊದಲುವಳು ಈಗ ಹೋಗುವ ಅವನು ಬರುವ ಇವನು ಈ ಇಬ್ಬರ ನಡುವೆ ನಾನು ಬಾಳಿನ ರಿಲೇ ಓಟದಲಿ ತುದಿಗಾಲಿನಲಿ ಸಿದ್ಧ ವಿರುವ ಸ್ಪರ್ಧಿಗಳಿಗೆ ಬ್ಯಾಟನ ಹಸ್ತಾಂತರಿಸಲು ಕಾಯುತ್ತಿರುವೆ ನಾಳೆ, ನೀನು.... ಓಡಲೇ ಬೇಕು, ರೇಸ್ ಇನ್ನು ಮುಗಿದಿಲ್ಲ ನಿನ್ನ ದಾಟಿ ಹೋಗುವ ಮೈಲಿಗಲ್ಲುಗಳ ಹಿಂದೆ ಹಾಕಿ, ನಿಲ್ಲುವಹಾಗಿಲ್ಲ ಹಿಂತಿರುಗಿ ನೋಡಲು ಅವಕಾಶ ಇಲ್ಲಿಲ್ಲ, ಸ್ಥಿರವೇಗದಲ್ಲಿ ನಿನ್ನ ಓಟವಿರಲಿ. ನೀ ನೀಡಲಿರುವ ಬ್ಯಾಟನ್ ಗಾಗಿ ಕಾಯುತ್ತಿರುವ ಆ ಸ್ಪರ್ಧಿ ಗೂ ತಿಳಿದಿಲ್ಲ ರೇಸ್ ನ ಮುಕ್ತಾಯ,ಗುರಿ.... ಬರುವವರೆಗೂ ಮತ್ತೊಂದು ವರುಷ ನಿನಗೆ ಚಲನೆಯಷ್ಟೇ ಸಾಧ್ಯ.....  
ಬಯಲಾಟ.....   ಆಗುಂತಕರನ್ನು ಆಪ್ತರನ್ನಾಗಿ ಸಿಕೊಳ್ಳುವ ಸಮಯಪ್ರಜ್ಞೆ ಸಾಮಾಜಿಕ ಶೋಕೇಸ್ ನಲ್ಲಿ ಮೈತ್ರಿ ಪ್ರದರ್ಶನ ಏಣಿ ಏರುವಾಗಲೇ ಕೆಳಗೆ ಮಣೆ ಸಿಧ್ದ... ಛಾವಣಿಯ ಗವಾಕ್ಷಿಯಲಿ ಇಣುಕಿದರೂ ಸರಿ ಕೆಳಗಿಳಿದು ಕನ್ನಹಾಕಿ ದೋಚಿದರೂ ಸರಿ ಏರುವುದೊಂದೆ ಗುರಿ ಅದಕ್ಕೂ ಬೇಕು ಪ್ರತಿಭೆ ಮರಿ ಛಾವಣಿಯ ಸ್ಥರ ಮುಖ್ಯ ಪ್ರತಿಷ್ಟೆಯಷ್ಟೇ ಎತ್ತರಕೆ ವಿಶ್ವರೂಪ, ಅಡಿಕೆಮರ ಹತ್ತುವ ಕನಸು, ಹಾರಿ ಎಲ್ಲರೂ ಕಣ್ಣು ಹಾಯಿಸುವ ಪರಿ, ಅನಾಮಧೇಯರು ಆಪ್ತರಾಗಿ ಆಪ್ತರು ಮಿತ್ರರಾಗುವ ಸೋಜಿಗ ಸ್ನೇಹಿತರು ಆಗಂತುಕರಾಗುವ ಬಾರಿ ಸದಾ ಬದಲಾವಣೆಯಲ್ಲೇ ಇರುವ ಸರದಿ ಸುತ್ತುತ್ತಲೇ ಇರುವ ಸೋಜಿಗದ ಪರಧಿ ಪರಿಚಿತ, ಅಪರಿಚಿತ ಗೊಂದಲದಲ್ಲಿ ಆಗುಂತಕನಾಗುವ ಅತ್ಮೀಯ, ಅದ್ಯಾವುದೋ ಗಾದೆ ಎರುವ ಸೂರ್ಯನಿಗೆ ಎಲ್ಲರೂ ಹೊಡೆಯುತ್ತಾರೆ ಸಲಾಮು ಪಾದ ಒತ್ತುವ ಮೆಟ್ಟಿಲು ಕಲ್ಲಾದರೇನು?, ಕೊರಡಾದರೇನು?, ಬಿದುರಾದರೇನು? ಒತ್ತಿದ ಪಾದ ವಾಮನ, ಬಲಿ ಅಡಗಿದ ಪಾತಾಳದಲಿ ಇನ್ನೆರಡು ಹೆಜ್ಜೆ ಬಾಕಿಇದೆ ಎಲ್ಲಿಡಬೇಕೆಂಬ ಅವಸರ ವಿದೆ ತಲೆಗಾಗಿ ತಡಕಾಟ, ಕಲೆಗಾಗಿ ಕಾದಾಟ ಸೆಲೆಗಾಗಿ ಸೆಣಸಾಟ...ಯಾವುದಕ್ಕೋ ಹೋರಾಟ? ಕೊಲೆಯ ಕಣ್ಣಾ ಮುಚ್ಚಾಲೆ ಆಟ, ಇದು ಅಧ್ಬುತ ಬಯಲಾಟ.....